ಕಡೂರಿನ ಅಯೋಧ್ಯೆ ಕರಸೇವಕರಿಗೆ ಗೌರವ ಪುರಸ್ಕಾರ

ಸುದ್ದಿ ಕಡೂರು: ಅಯೋಧ್ಯೆಯ ರಾಮಲಲ್ಲಾ ಮಂದಿರ ಉದ್ಘಾಟನಾ ಮಹೋತ್ಸವದ ಅಂಗವಾಗಿ ಅಯೋಧ್ಯೆಯ ಶ್ರೀ ರಾಮ ಮಂದಿರದ ಕರ ಸೇವೆಯಲ್ಲಿ ಪಾಲ್ಗೊಂಡಿದ್ದ ಪಟ್ಟಣದ ಪೇಟೆಯ ಹಿರಿಯ ಕರಸೇವಕರಾದ ಜಯರಾಮ್ ಅವರಿಗೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ವಿಎಚ್ ಪಿ ಮುಖಂಡರಾದ ಮಂಜುನಾಥ್ ಜೈನ್, ಅಭಿಷೇಕ್ ಬಿಂಗಾ, ಧನಂಜಯ್, ಚೇತನ್ ಗಿಡ್ಡಿ, ಗಣೇಶ್ ಚಾಟಿ, ನಟರಾಜ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!