ನಾಳೆ(ಡಿ.28) ಕಡೂರಿನಲ್ಲಿ ಕರೆಂಟ್‌ ಇರಲ್ಲ; ಮೆಸ್ಕಾಂ ಪ್ರಕಟಣೆ

ಸುದ್ದಿ ಕಡೂರು : ಕಡೂರು ಉಪವಿಭಾಗದ ವ್ಯಾಪ್ತಿಗೆ ಒಳಪಡುವ 220/10/11ಕೆವಿಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಇರುವುದರಿಂದ ಡಿ.28ರ ಗುರುವಾರ ಕಡೂರು ಗ್ರಾಮಾಂತರ ಶಾಖಾ ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯಿತಿಗಳಾದ ಮಲ್ಲೇಶ್ವರ, ಬಿಳುವಾಲ ಹಾಗೂ ಕಾಮನಕೆರೆ ಗ್ರಾಮ ಪಂಚಾಯಿತಿ ಹಾಗೂ ಬೀರೂರು ಉಪ-ವಿಭಾಗ ವ್ಯಾಪ್ತಿಗೆ ಒಳಪಡುವ ಹುಲ್ಲೇಹಳ್ಳಿ ಹಾಗೂ ಹರಳಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಹಾಗೂ ಕಡೂರು ಪಟ್ಟಣ ಶಾಖಾ ವ್ಯಾಪ್ತಿಗೆ ಒಳಪಡುವ ಹಳೇ ಬಸ್‌ಸ್ಟ್ಯಾಂಡ್, ಮಾತಾ ಲೇಔಟ್, ಕನಕ ವೃತ್ತ, ಮುದಿಯಪ್ಪ ಬಡಾವಣೆ, ರಾಜೀವ್‌ಗಾಂಧಿ ಬಡಾವಣೆ, ಎಸ್.ಎಂ. ಕೃಷ್ಣ ಬಡಾವಣೆ, ಮೂರ್ತಿಹಾಳ್, ಕೆ.ಎಂ.ರಸ್ತೆ, ಸುಭಾಷ್‌ನಗರ, ಸಿದ್ದರಾಮೇಶ್ವರನಗರ, ಕೋಟೆ, ಸ್ವಣಾಂಭ ಕಾಲೋನಿ, ಕೆ.ಹೊಸಳ್ಳಿ, ನಜೀರ್ ಸಾಬ್ ಬಡಾವಣೆ, ಕೆ.ಎಸ್.ಆರ್.ಟಿ.ಸಿ. ಡಿಪೋ, ಈದ್ಗಾನಗರ, ತ್ಯಾಗರಾಜನಗರ, ಅಶ್ವಥ್‌ನಗರ, ವೆಂಕಟೇಶ್ವರನಗರ, ಚೆಕ್‌ಪೋಸ್ಟ್, ದೊಡ್ಡಪೇಟೆ, ಹಳೇಪೇಟೆ, ಯು.ಬಿ.ರೋಡ್, ಉಳುಕಿನಕಲ್ಲು, ಸೇರಿದಂತೆ ಪಟ್ಟಣದ ವಿವಿದೆಡೆ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಎಇಇ
ಎಚ್.ತಿರುಪತಿನಾಯ್ಕ್ ತಿಳಿಸಿದ್ದಾರೆ .

Leave a Reply

Your email address will not be published. Required fields are marked *

error: Content is protected !!