ಸುದ್ದಿ ಕಡೂರು : ತಾಲ್ಲೂಕಿನ ತಂಗಲಿ ಗ್ರಾಪಂ ಅಧ್ಯಕ್ಷರಾಗಿ ರಘುರಾಮ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದಿನ ಅಧ್ಯಕ್ಷರಾಗಿದ್ದ ಪರಮೇಶ್ವರಪ್ಪ ಅವರ ರಾಜೀನಾಮೆಯಿಂದ ಸ್ಥಾನ ತೆರವುಗೊಂಡಿತ್ತು. ಚುನಾವಣಾಧಿಕಾರಿಯಾಗಿ ಕೃಷಿ ಸಹಾಯಕ ನಿರ್ದೇಶಕ ಅಶೋಕ್ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಎಸ್. ಜ್ಯೋತಿ, ಸದಸ್ಯರಾದ ಕಾವೇರಿಬಾಯಿ, ಬಿ.ಟಿ.ಗಂಗಾಧರನಾಯ್ಕ್, ಕೆ.ಆರ್. ಗಿರೀಶ್, ವಿಜಯಬಾಯಿ, ಟಿ.ರಮೇಶ್, ಎನ್.ಜಿ. ಸುಧಾ, ಆರತಿ ಪಿಡಿಒ ಸುನೀಲ್ಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್, ತಾಪಂ ಮಾಜಿ ಅಧ್ಯಕ್ಷ ಎಸ್.ಕೆ. ಚಂದ್ರಪ್ಪ, ಮುಖಂಡರಾದ ಚೇತನ್ಕೆಂಪರಾಜ್, ಕಂಸಾಗರಶೇಖರ್, ಯಳಗೊಂಡನಹಳ್ಳಿ ಈಶ್ವರ್, ಸಪ್ತಕೋಟಿ ಧನಂಜಯ್, ವಸಂತ್ಕುಮಾರ್, ಧರ್ಮರಾಜ್, ವಿನಯ್, ಸೇರಿದಂತೆ ಮತ್ತಿತರಿದ್ದರು