ನಾಗೇನಹಳ್ಳಿ, ನಿಡಘಟ್ಟ ಹಾಗೂ ಎಮ್ಮೆದೊಡ್ಡಿ ಭಾಗದಲ್ಲಿ ನಾಳೆ ಕರೆಂಟ್‌ ಇರಲ್ಲ : ಮೆಸ್ಕಾಂ ಪ್ರಕಟಣೆ

ಸುದ್ದಿ ಕಡೂರು : ಕಡೂರು ಉಪವಿಭಾಗದ ವ್ಯಾಪ್ತಿಗೆ ಒಳಪಡುವ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಡಿ. 20ರ ಬುಧವಾರದಂದು ತಾಲ್ಲೂಕಿನ ನಾಗೇನಹಳ್ಳಿ, ನಿಡಘಟ್ಟ ಹಾಗೂ ಎಮ್ಮೆದೊಡ್ಡಿ ವ್ಯಾಪ್ತಿಯ 110/11ಕೆವಿ ವಿದ್ಯುತ್ ವಿತರಣಾ ಕೇಂದ್ರದ ಗ್ರಾಮಗಳಾದ ಬಾಣೂರು, ಮಂಜಿಹಳ್ಳಿ, ಗುಬ್ಬಿಹಳ್ಳಿ, ಹೊಸೂರು, ಸ್ವಾಮಿಕಟ್ಟೆ, ಚಂದ್ರಶೇಖರಪುರ, ನಾಗೇನಹಳ್ಳಿ, ಸಖರಾಯಪಟ್ಟಣ, ಹುಲಿಕೆರೆ, ಜಿಗಣೇಹಳ್ಳಿ, ಪಿಳ್ಳೇನಹಳ್ಳಿ, ನಿಡಘಟ್ಟ, ಜೋಡಿಹೋಚಿಹಳ್ಳಿ, ನಾಗರಾಳು, ದೇವನೂರು, ಚಿಕ್ಕದೇವನೂರು, ಬಿಟ್ಟೇನಹಳ್ಳಿ ಗೇಟ್, ಬುಕ್ಕಸಾಗರ, ಬಿಸಲೇಹಳ್ಳಿ, ಚಿಕ್ಕಬುಕ್ಕಸಾಗರ, ಕೊರಚರಹಟ್ಟಿ, ರಂಗೇನಹಳ್ಳಿ, ಇಸ್ಲಾಂಪುರ, ಹನುಮನಹಳ್ಳಿ, ಶಿವಪುರ, ಶಕುನಿಪುರ, ಚಿಕ್ಕಾಲಗಟ್ಟೆ, ಗಾಳಿಗುತ್ತಿ, ರಂಗೇನಹಳ್ಳಿ, ಗೊಲ್ಲರಹಟ್ಟಿ, ಗಾಂಧಿನಗರ, ಚನ್ನೇನಹಳ್ಳಿ, ಶ್ರೀರಾಂಪುರ, ಬೆಳ್ಳಿಗುತ್ತಿ, ಮುಸ್ಲಾಂಪುರ, ಲಕ್ಕೇನಹಳ್ಳಿ ಗ್ರಾಮಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಎಇಇ ಎಚ್. ತಿರುಪತಿನಾಯ್ಕ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!