ಮುಖ್ಯ ಸುದ್ದಿ

ಪ್ರಾಚೀನ ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕ – ಡಾ.ವೀರೇಂದ್ರಹೆಗ್ಗಡೆ

ಸುದ್ದಿ ಕಡೂರು :ಪ್ರಾಚೀನ ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಐತಿಹಾಸಿಕ ದೇವಸ್ಥಾನಗಳನ್ನು ಮೂಲರೂಪದಲ್ಲಿಯೇ ಉಳಿಸಿ ಜೀರ್ಣೋದ್ಧಾರ ಮಾಡುವ ಕಾರ್ಯವನ್ನು ಟ್ರಸ್ಟ್ ನೊಂದಿಗೆ ಗ್ರಾಮಸ್ಥರ ಸಹಯೋಗದಲ್ಲಿ ಮಾಡಲಾಗಿದೆ. ಇದುವರೆವಿಗೆ 370 ಪ್ರಾಚೀನ ದೇವಸ್ಥಾನಗಳನ್ನು ಪುನರುತ್ಥಾನಗೊಳಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.…

ರಾಷ್ಟ್ರೀಯ

ಜಿಲ್ಲಾ ಸುದ್ದಿ

ಕಡೂರು-ಬೀರೂರು ಪುರಸಭೆಗಳಿಗೆ ಮೀಸಲಾತಿ ಪಟ್ಟಿ ಪ್ರಕಟ ; ಇಲ್ಲಿದೆ ಮಾಹಿತಿ

ಸುದ್ದಿ ಕಡೂರು : ಕಡೂರು-ಬೀರೂರು ಹಾಗೂ ತರೀಕೆರೆ ಪುರಸಭೆಗಳ ಮೊದಲನೇ ಅವಧಿಯ ಅಧಿಕಾರಾವಧಿಯ ಮುಕ್ತಾಯಗೊಂಡು ಇದೀಗ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪಟ್ಟಿಯ ಸ್ಥಾನಗಳು ನಿಗಧಿಗೊಂಡು ಸೋಮವಾರವು ಆದೇಶ ಹೊರಬಿದ್ದಿದೆ. ಕಡೂರು ಪಟ್ಟಣದ ಪುರಸಭೆಗೆ ಅಧ್ಯಕ್ಷ(ಸಾಮಾನ್ಯ) ಮತ್ತು ಉಪಾಧ್ಯಕ್ಷ (ಸಾಮಾನ್ಯ),…

ತಾಲ್ಲೂಕು ಸುದ್ದಿ

ಕಡೂರು-ಬೀರೂರು ಪುರಸಭೆಗಳಿಗೆ ಮೀಸಲಾತಿ ಪಟ್ಟಿ ಪ್ರಕಟ ; ಇಲ್ಲಿದೆ ಮಾಹಿತಿ

ಸುದ್ದಿ ಕಡೂರು : ಕಡೂರು-ಬೀರೂರು ಹಾಗೂ ತರೀಕೆರೆ ಪುರಸಭೆಗಳ ಮೊದಲನೇ ಅವಧಿಯ ಅಧಿಕಾರಾವಧಿಯ ಮುಕ್ತಾಯಗೊಂಡು ಇದೀಗ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪಟ್ಟಿಯ ಸ್ಥಾನಗಳು ನಿಗಧಿಗೊಂಡು ಸೋಮವಾರವು ಆದೇಶ ಹೊರಬಿದ್ದಿದೆ. ಕಡೂರು ಪಟ್ಟಣದ ಪುರಸಭೆಗೆ ಅಧ್ಯಕ್ಷ(ಸಾಮಾನ್ಯ) ಮತ್ತು ಉಪಾಧ್ಯಕ್ಷ (ಸಾಮಾನ್ಯ),…

ಪ್ರಾಚೀನ ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕ – ಡಾ.ವೀರೇಂದ್ರಹೆಗ್ಗಡೆ

ಸುದ್ದಿ ಕಡೂರು :ಪ್ರಾಚೀನ ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಐತಿಹಾಸಿಕ ದೇವಸ್ಥಾನಗಳನ್ನು ಮೂಲರೂಪದಲ್ಲಿಯೇ ಉಳಿಸಿ ಜೀರ್ಣೋದ್ಧಾರ ಮಾಡುವ ಕಾರ್ಯವನ್ನು ಟ್ರಸ್ಟ್ ನೊಂದಿಗೆ ಗ್ರಾಮಸ್ಥರ ಸಹಯೋಗದಲ್ಲಿ ಮಾಡಲಾಗಿದೆ. ಇದುವರೆವಿಗೆ 370 ಪ್ರಾಚೀನ ದೇವಸ್ಥಾನಗಳನ್ನು ಪುನರುತ್ಥಾನಗೊಳಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.…

ಕೃಷಿ

ತುಂತುರು ನೀರಾವರಿ ಮತ್ತು ಸಿಂಕಲರ್ ಸೆಟ್‌ಗೆ 90% ಸಹಾಯ ಧನ

ಸುದ್ದಿ ಕಡೂರು: ತಾಲೂಕಿನ ಎಲ್ಲಾ ವರ್ಗದ ರೈತರಿಗೆ ಕೃಷಿ ಇಲಾಖೆಯಿಂದ ಶೇ.90ರ ಸಹಾಯ ಧನದಲ್ಲಿ ತುಂತುರು ನೀರಾವರಿ ಮತ್ತು ಸಿಂಕಲರ್ ಸೆಟ್‌ಗಳನ್ನು ಒದಗಿಸುತ್ತಿದ್ದು, ತಾಲೂಕಿನ ಎಲ್ಲಾ ಅರ್ಹ ರೈತರು ಯೋಜನೆಯ ಸದುಪಯೋಗಪಡಿಸಿ ಕೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕ ಅಶೋಕ್ ತಿಳಿಸಿದ್ದಾರೆ. ತಾಲೂಕಿನಲ್ಲಿ…

error: Content is protected !!